-->
ಮುಡಾ ಕೇಸ್‌ ಬಿ ರಿಪೋರ್ಟ್ ಸಲ್ಲಿಕೆ ಲೋಕಾಯುಕ್ತ ಪೂರ್ವಯೋಜಿತ

ಮುಡಾ ಕೇಸ್‌ ಬಿ ರಿಪೋರ್ಟ್ ಸಲ್ಲಿಕೆ ಲೋಕಾಯುಕ್ತ ಪೂರ್ವಯೋಜಿತ

ಲೋಕಬಂಧು ನ್ಯೂಸ್
ಬೆಂಗಳೂರು, ಫೆ.19: ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕ್ಲೀನ್‌ಚಿಟ್ ನೀಡಲು ಲೋಕಾಯುಕ್ತ ಮುಂದಾಗಿರುವುದು ಪೂರ್ವಯೋಜಿತವಾಗಿ ತನಿಖಾ ವರದಿ ರೂಪಿಸಲಾಗಿದೆ. ಆದರೆ, ಬಿಜೆಪಿಯಿಂದ ಹೋರಾಟ ಮುಂದುವರಿಯಲಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಹಾಗೂ ಕುಟುಂಬದವರು ನಡೆಸಿದ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಜೆಡಿಎಸ್ ಪಾದಯಾತ್ರೆ ಮಾಡಿದೆ.


ಆ ಹಗರಣದಲ್ಲಿ ತಪ್ಪಿಲ್ಲ ಎಂದಾದರೆ ಸಿಎಂ ಸಿದ್ದರಾಮಯ್ಯ ನಿವೇಶನಗಳನ್ನು ಯಾಕೆ ಮರಳಿಸಬೇಕಿತ್ತು ಎಂದು ಅಶೋಕ್ ಪ್ರಶ್ನಿದರು.

Ads on article

Advertise in articles 1

advertising articles 2

Advertise under the article