ಪ್ರಾದೇಶಿಕ ವಾರ್ತೆ ಸಮಾಚಾರ ಯೋಗಕ್ಷೇಮಲಕ್ಷ್ಮೀ ಅಲಂಕಾರ Friday, February 21, 2025 ಲೋಕಬಂಧು ನ್ಯೂಸ್ಉಡುಪಿ, ಫೆ.21: ಪರ್ಯಾಯ ಪುತ್ತಿಗೆ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಉಡುಪಿ ಶ್ರೀಕೃಷ್ಣನಿಗೆ ಫೆ.21ರಂದು ಶುಕ್ರವಾರ ಯೋಗಕ್ಷೇಮಲಕ್ಷ್ಮೀ ಅಲಂಕಾರ ಮಾಡಿ ಅರ್ಚಿಸಿದರು. ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮಹಾಪೂಜೆ ನೆರವೇರಿಸಿದರು.