ಅಬ್ದುಲ್ ರೆಹಮಾನ್ ಹತ್ಯೆ: ಮೂವರು ಅರೆಸ್ಟ್
Thursday, May 29, 2025
ಲೋಕಬಂಧು ನ್ಯೂಸ್, ಬಂಟ್ವಾಳ
ಇರಾಕೋಡಿಯಲ್ಲಿ ಮುಸ್ಲಿಂ ಯುವಕ ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣ ಸಂಬಂಧ ಬಂಟ್ವಾಳ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.ದೀಪಕ್ (21), ಪೃಥ್ವಿರಾಜ್( 21) ಮತ್ತು ಚಿಂತನ್ (19) ಬಂಧಿತರು.
ಕೊಳತ್ತಮಜಲಿನ ರೆಹಮಾನ್'ನನ್ನು ದುಷ್ಕರ್ಮಿಗಳಿಂದ ಮೇ 27ರಂದು ಸಂಜೆ ಪಿಕಪ್ನಲ್ಲಿ ಮರಳು ಅನ್ಲೋಡ್ ಮಾಡಿ ವಾಪಾಸ್ ಬರುವಾಗ ಮಾರಕಾಸ್ತ್ರಗಳಿಂದ ಕಡಿದು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು.