-->
ಸತ್ಯಸಾಯಿ ವಸತಿ ಶಾಲಾ ಮಕ್ಕಳು ಕೃಷ್ಣಮಠ ಭೇಟಿ

ಸತ್ಯಸಾಯಿ ವಸತಿ ಶಾಲಾ ಮಕ್ಕಳು ಕೃಷ್ಣಮಠ ಭೇಟಿ



ಲೋಕಬಂಧು ನ್ಯೂಸ್
ಉಡುಪಿ: ಚೊಕ್ಕಾಡಿಯ ಶ್ರೀ ಸತ್ಯಸಾಯಿ ವಸತಿ ಶಾಲೆಯ ಮಕ್ಕಳು ಹಾಗೂ ಶಿಕ್ಷಕ ವೃಂದ ಬುಧವಾರ ಶ್ರೀಕೃಷ್ಣ ಮಠಕ್ಕೆ ಆಗಮಿಸಿ, ದೇವರ ದರ್ಶನದ ಬಳಿಕ ತಾವು ಬರೆದ ಕೋಟಿ ಗೀತಾ ಲೇಖನ ಯಜ್ಞದ ಪುಸ್ತಕಗಳನ್ನು ಸಮರ್ಪಿಸಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದುಕೊಂಡರು.
ಬಳಿಕ ಕಂಸ ವಧೆ ಯಕ್ಷಗಾನ ಪ್ರದರ್ಶಿಸಿದರು.

Ads on article

Advertise in articles 1

advertising articles 2

Advertise under the article