-->
Trending News
Loading...

ಶೀರೂರುಶ್ರೀ ಸುಬ್ರಹ್ಮಣ್ಯ ಮಠ ಭೇಟಿ

ಲೋಕಬಂಧು ನ್ಯೂಸ್, ಸುಬ್ರಹ್ಮಣ್ಯ ಪರ್ಯಾಯ ಪೂರ್ವಭಾವಿ ಸಂಚಾರ ಹಾಗೂ ಕ್ಷೇತ್ರ ದರ್ಶನ ನಡೆಸುತ್ತಿರುವ ಭಾವಿ ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಸು...

New Posts Content

ಶೀರೂರುಶ್ರೀ ಸುಬ್ರಹ್ಮಣ್ಯ ಮಠ ಭೇಟಿ

ಲೋಕಬಂಧು ನ್ಯೂಸ್, ಸುಬ್ರಹ್ಮಣ್ಯ ಪರ್ಯಾಯ ಪೂರ್ವಭಾವಿ ಸಂಚಾರ ಹಾಗೂ ಕ್ಷೇತ್ರ ದರ್ಶನ ನಡೆಸುತ್ತಿರುವ ಭಾವಿ ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಸು...

ಪ್ರಚೋದನಕಾರಿ ಹೇಳಿಕೆ ನೀಡಿದ ಕಡಂಬು ವಿರುದ್ಧ ಕೇಸು ದಾಖಲಿಸಿ

ಲೋಕಬಂಧು ನ್ಯೂಸ್, ಉಡುಪಿ ಕುಂಜಾಲು ದನದ ರುಂಡ ಪತ್ತೆ ಪ್ರಕರಣದಲ್ಲಿ ಹಿಂದೂ ಸಂಘ ಪರಿವಾರ, ಬಿಜೆಪಿ ಹಾಗೂ ಉಡುಪಿ ಶಾಸಕ ಯಶಪಾಲ್ ಸುವರ್ಣ ಪಾತ್ರವಿದೆ ಎಂದು ಆಧಾರ ರಹಿತ ಹೇಳ...

ಮೋಹಿಸಿ ವಂಚಿಸಿದ ಯುವಕನ ಬಂಧನ

ಲೋಕಬಂಧು ನ್ಯೂಸ್, ಪುತ್ತೂರು ಯುವತಿಯೋರ್ವಳನ್ನು ಮದುವೆಯಾಗುವುದಾಗಿ ನಂಬಿಸಿ, ದೈಹಿಕ ಸಂಪರ್ಕ ಬೆಳೆಸಿ ಆಕೆಯನ್ನು ಗರ್ಭಿಣಿಯನ್ನಾಗಿಸಿ ಮಗು ಕರುಣಿಸಿ ತಲೆಮರೆಸಿಕೊಂಡಿರುವ ...

ಪ್ರಚೋದನಾತ್ಮಕ ಹೇಳಿಕೆ: ರಿಯಾಝ್ ಕಡುಂಬು ವಿರುದ್ಧ ಕೇಸು ದಾಖಲು

ಲೋಕಬಂಧು ನ್ಯೂಸ್, ಉಡುಪಿ ಬ್ರಹ್ಮಾವರ ಸಮೀಪದ ಕುಂಜಾಲಿನಲ್ಲಿ ಗೋವು ರುಂಡ ಪ್ರಕರಣದ ಹಿನ್ನೆಲೆಯಲ್ಲಿ ಪ್ರಚೋದನಾತ್ಮಕ ಹೇಳಿಕೆ ನೀಡಿರುವ ಎಸ್.ಡಿ.ಪಿ.ಐ. ರಾಜ್ಯ ಕಾರ್ಯದರ್ಶಿ...

ಡ್ರಗ್ಸ್ ಜಾಲ: ಸಮಗ್ರ ತನಿಖೆಗೆ ಒತ್ತಾಯ

ಲೋಕಬಂಧು ನ್ಯೂಸ್, ಉಡುಪಿ ಎನ್.ಸಿ‌.ಬಿ ಅಧಿಕಾರಿಗಳು ಮಾದಕ ದ್ರವ್ಯ ಪೂರೈಕೆ ಪ್ರಕರಣದಲ್ಲಿ ಉಡುಪಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾಲ್ ಸೆಂಟರ್ ಮುಖ್ಯಸ್ಥನನ್ನು ಬಂಧಿಸು...

ಬಡಗಬೆಟ್ಟು ಸೊಸೈಟಿ: ಸಮಾಜಮುಖಿ ಕಾರ್ಯಗಳಿಗೆ ಪ್ರತಿ ವರ್ಷ 25 ಲಕ್ಷ ವಿನಿಯೋಗ

ಲೋಕಬಂಧು ನ್ಯೂಸ್, ಉಡುಪಿ ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬ ಮಾತಿನಂತೆ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಗಳಿಸಿದ ಲಾಭಾಂಶದಲ್ಲಿ ಸಮಾಜಮುಖಿ ಯೋಜನೆಗಳಿಗೆ ಪ್...

ಕುಂಜಾಲು ಗೋಹತ್ಯೆ ಪ್ರಕರಣ ಪೂರ್ವ ನಿಯೋಜಿತ ಕೃತ್ಯ ಶಂಕೆ

ಲೋಕಬಂಧು ನ್ಯೂಸ್, ಉಡುಪಿ ಬ್ರಹ್ಮಾವರ ಸಮೀಪದ ಕುಂಜಾಲಿನಲ್ಲಿ ಪತ್ತೆಯಾದ ದನದ ರುಂಡ ಹಾಗೂ ಗೋಹತ್ಯೆ ಪ್ರಕರಣ ಪೂರ್ವನಿಯೋಜಿತ ಕೃತ್ಯ ಎಂಬ ಸಂದೇಹ ಮೂಡಿದ್ದು, ಅದರಲ್ಲಿ ಸಂಘಪ...

ಕೃಷ್ಣ ಮಠದಲ್ಲಿ ಮಹಾಭಿಷೇಕ ಸಂಪನ್ನ

ಲೋಕಬಂಧು ನ್ಯೂಸ್, ಉಡುಪಿ ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠ ವತಿಯಿಂದ ಆಷಾಢ ಶುದ್ಧ ದಶಮಿ ಶನಿವಾರ ಉಡುಪಿ ಶ್ರೀಕೃಷ್ಣನಿಗೆ ವಾರ್ಷಿಕ ಮಹಾಭಿಷೇಕ ನಡೆಯಿತು. ಪರ್ಯಾಯ ಪುತ್ತ...

ಪೊಡವಿಗೊಡೆಯ ಗೋಪಾಲಕೃಷ್ಣ ಅಲಂಕಾರ

ಲೋಕಬಂಧು ನ್ಯೂಸ್, ಉಡುಪಿ ಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಜುಲೈ 5ರಂದು ಶನಿವಾರ ಉಡುಪಿ ಶ್ರೀಕೃಷ್ಣನಿಗೆ ಪೊಡವಿಗೊಡೆಯ ಗೋಪಾಲಕೃಷ...

ಬಾಳೆಕುದ್ರು ಸ್ವಾಮೀಜಿ ನಿಧನಕ್ಕೆ ಹೆಗ್ಗಡೆ ಸಂತಾಪ

ಲೋಕಬಂಧು ನ್ಯೂಸ್, ಧರ್ಮಸ್ಥಳ ಹಂಗಾರಕಟ್ಟೆ ಬಾಳೆಕುದ್ರು ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ನಿಧನಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಸಂತಾಪ ಸೂಚಿಸಿದ...

ಪ್ರಾಚೀನ ದಶಾವತಾರ ದ್ವಾರಬಂಧ ಪತ್ತೆ

ಲೋಕಬಂಧು ನ್ಯೂಸ್, ಉಡುಪಿ ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಾಲಯದಲ್ಲಿ ವಿಜಯನಗರ ಕಾಲದ ದಶಾವತಾರ ಶಿಲ್ಪ ಪಟ್ಟಿಕೆಯ ದ್ವಾರಬಂಧ ಕಂಡುಬಂದಿದೆ ಎಂದು ಪ್ರಾಚೀನ ಇತಿಹಾಸ ಮತ್ತ...

ಅನಂತಶ್ರೀ ಭವನ ಉದ್ಘಾಟನೆ

ಲೋಕಬಂಧು ನ್ಯೂಸ್, ಉಡುಪಿ ನಗರದ ರಥಬೀದಿಯ ಸಮೀಪ ನಿರ್ಮಿಸಿರುವ ಸುಬ್ರಹ್ಮಣ್ಯ ಮಠದ ಶಾಖಾಮಠ 'ಅನಂತಶ್ರೀ ಭವನ' ವನ್ನು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ...

ಪತ್ರಕರ್ತರ ವಿರುದ್ಧ ಅವಹೇಳನಕಾರಿ ಪೋಸ್ಟ್

ಲೋಕಬಂಧು ನ್ಯೂಸ್, ಕಾರ್ಕಳ ಸಾಮಾಜಿಕ ಜಾಲತಾಣದಲ್ಲಿ ರಾಜಕೀಯ ಪ್ರಕ್ಷವೊಂದರ ಪರ ಪ್ರಚಾರ ಕಾರ್ಯದಲ್ಲಿ ತಲ್ಲೀನರಾದ ಪ್ರಖ್ಯಾತ್ ಬಿ.ಜೆ. ಹಾಗೂ ಹರಿಪ್ರಸಾದ್ ಶೆಟ್ಟಿ ರಾಜಕೀಯ ...

ಪ್ರವೀಣ್ ನೆಟ್ಟಾರು ಹತ್ಯೆ: ಪ್ರಮುಖ ಆರೋಪಿ ಸೆರೆ

ಲೋಕಬಂಧು ನ್ಯೂಸ್, ಮಂಗಳೂರು ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಅಬ್ದುಲ್ ರಹಿಮಾನ್ ಎಂಬಾತನನ್ನು ರಾ...

ಧಾರವಾಡದಲ್ಲಿ ‘ಸಿರಿ ಮಿಲ್ಲೆಟ್ ಕೆಫೆ’ ಶುಭಾರಂಭ

ಲೋಕಬಂಧು ನ್ಯೂಸ್, ಉಜಿರೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವೀ.ಹೆಗ್ಗಡೆ ಮಾರ್ಗದರ್ಶನದಲ್ಲಿ ಇಲ್ಲಿನ ಎಸ್.ಡಿ.ಎಂ ಮಲ್ಟಿಸ್ಪೆಷ...

ಕುಂಭಕೋಣಂನಲ್ಲಿ ಮಹಾಭಿಷೇಕ

ಲೋಕಬಂಧು ನ್ಯೂಸ್, ಉಡುಪಿ ತಮಿಳುನಾಡು ಪ್ರವಾಸದಲ್ಲಿರುವ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಶುಕ್ರವಾರ ಕುಂಭಕೋಣಂನಲ್ಲಿರುವ ಶ್ರೀಮಠದ ಶಾಖೆಯಲ್ಲಿ ತಮ್ಮ ಪಟ್ಟ...

ಡಲ್ಲಾಸ್ ಪುತ್ತಿಗೆ ಮಠದಲ್ಲಿ ಪ್ರತಿಷ್ಠೆಗೊಳ್ಳುವ ಕೃಷ್ಣ ಮೂರ್ತಿ ಹಸ್ತಾಂತರ

ಲೋಕಬಂಧು ನ್ಯೂಸ್, ಉಡುಪಿ ಭಾರತೀಯ ಸನಾತನ ಸಂಸ್ಕೃತಿಯ ಪ್ರಚಾರದ ಅಂಗವಾಗಿ ವಿಶ್ವಾದ್ಯಂತ ಶ್ರೀಕೃಷ್ಣ ಮಂದಿರ ಸ್ಥಾಪಿಸಿರುವ ಪ್ರಸಕ್ತದ ಪರ್ಯಾಯ ಪೀಠಾಧಿಪತಿ ಪುತ್ತಿಗೆ ಮಠಾಧ...

ಪುತ್ತಿಗೆ ಮೂಲ ಮಠದಲ್ಲಿ ಮಹಾಭಿಷೇಕ

ಲೋಕಬಂಧು ನ್ಯೂಸ್, ಉಡುಪಿ ಹಿರಿಯಡಕ ಸ್ವರ್ಣಾ ನದಿ ತೀರದಲ್ಲಿರುವ ಪುತ್ತಿಗೆ ಮೂಲ ಮಠದಲ್ಲಿ ವಾರ್ಷಿಕ ಮಹಾಭಿಷೇಕ ಶುಕ್ರವಾರ ನಡೆಯಿತು. ಶ್ರೀರಾಮ, ನರಸಿಂಹ ದೇವರ ಸಹಿತ ಮಠದ ...

ಯಕ್ಷಗಾನ ಅಭಿಜಾತ ಕಲೆ

ಲೋಕಬಂಧು ನ್ಯೂಸ್, ಉಡುಪಿ ಯಕ್ಷಗಾನದಲ್ಲಿ ನನ್ನದು ಉತ್ಸವ ಪ್ರಚಾರಿ ಪಾತ್ರ. ನಾನು ಬಯಲು ಸೀಮೆಯವನಾದರೂ ನನಗೆ ಯಕ್ಷಗಾನದಲ್ಲಿ ನಾಲ್ಕು ಪ್ರಶಸ್ತಿ ಬಂದಿದೆ. ಯಕ್ಷಗಾನ ಅಭಿಜಾ...

ಮಹಿಳೆಯ ಕೈ ಬಲಗೊಂಡಲ್ಲಿ ಮುಂದಿನ ಪೀಳಿಗೆ ಸದೃಢ

ಲೋಕಬಂಧು ನ್ಯೂಸ್, ಉಡುಪಿ ಮುಂಬರುವ ಪೀಳಿಗೆಗೆ ಒಳ್ಳೆಯದಾಗಬೇಕಾದರೆ ದೇಶದ ಮಹಿಳೆಯರ ಕೈ ಬಲಪಡಿಸಬೇಕಾದ ಅಗತ್ಯವಿದೆ. ರಾಜ್ಯದಲ್ಲಿ ಪಂಚ ಗ್ಯಾರಂಟಿಗಳು ಆ ಕೆಲಸ ಮಾಡುತ್ತಿವೆ ...

ಗ್ರಾಮ ಮಟ್ಟದಲ್ಲಿ ಪಂಚ ಗ್ಯಾರಂಟಿ ಮಾಹಿತಿ

ಲೋಕಬಂಧು ನ್ಯೂಸ್, ಉಡುಪಿ ಬಡಜನರ ಜೀವನ ಮಟ್ಟ ಸುಧಾರಣೆಗೆ ರಾಜ್ಯ ಸರಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ಪಂಚಾಯತ್'ಗಳಿಗೆ ತೆರಳಿ ಪ್ರತಿಯೊಬ್ಬ ಅರ್ಹ ...

ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಖಂಡಿಸಿ ಜೆಡಿಎಸ್ ಪ್ರತಿಭಟನೆ

ಲೋಕಬಂಧು ನ್ಯೂಸ್, ಉಡುಪಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ 2 ವರ್ಷದಿಂದ ಜನರಿಗೆ ಉತ್ತಮ, ಕ್ರಿಯಾಶೀಲ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲವಾಗಿದ್ದು ...

ಎಲ್ಲೆಲ್ಲಿ, ಯಾರಿಂದ ತಪ್ತ ಮುದ್ರಾಧಾರಣೆ

ಲೋಕನಂಧು ನ್ಯೂಸ್, ಉಡುಪಿ ವೈಷ್ಣವ ಪರಂಪರೆಯಲ್ಲಿ ವಿಷ್ಣು ಭಕ್ತಿಯ ದ್ಯೋತಕವಾಗಿ ಯತಿಗಳಿಂದ ನಡೆಸಲ್ಪಡುವ ಧಾರ್ಮಿಕ ವಿಧಿ ತಪ್ತ ಮುದ್ರಾಧಾರಣೆ.  ಹೋಮಾಗ್ನಿಯಲ್ಲಿ ಕಾಯಿಸಿದ ...