-->
ಕೃಷ್ಣಮಠಕ್ಕೆ ನ್ಯಾಯಾಧೀಶರ ಭೇಟಿ

ಕೃಷ್ಣಮಠಕ್ಕೆ ನ್ಯಾಯಾಧೀಶರ ಭೇಟಿ

ಲೋಕಬಂಧು ನ್ಯೂಸ್, ಉಡುಪಿ
ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ರಾಜೇಶ್ ರೈ ಕಲ್ಲಂಗಳ ಬುಧವಾರ ಕುಟುಂಬ ಸಮೇತ ಉಡುಪಿ ಶ್ರೀಕೃಷ್ಣ ಮಠಕ್ಕೆ ನೀಡಿ, ದೇವರ ದರ್ಶನ ಪಡೆದರು.ನಂತರ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರಿಂದ ಆಶೀರ್ವಾದ ಪಡೆದರು.

Ads on article

Advertise in articles 1

advertising articles 2

Advertise under the article