-->
ಕಂಸಭಯಂಕರಿಣೀ ಗರ್ವದುರ್ಗಾ ಅಲಂಕಾರ

ಕಂಸಭಯಂಕರಿಣೀ ಗರ್ವದುರ್ಗಾ ಅಲಂಕಾರ

ಲೋಕಬಂಧು ನ್ಯೂಸ್,ಉಡುಪಿ
ಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಜೂನ್ 20ರಂದು ಶುಕ್ರವಾರ ಉಡುಪಿ ಶ್ರೀಕೃಷ್ಣನಿಗೆ ಕಂಸಭಯಂಕರಿಣೀ ಗಗನಗಾಮಿನೀ ಗರ್ವದುರ್ಗಾ ಅಲಂಕಾರ ಮಾಡಿ ಅರ್ಚಿಸಿದರು.
ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮಹಾಪೂಜೆ ನೆರವೇರಿಸಿದರು.

Ads on article

Advertise in articles 1

advertising articles 2

Advertise under the article