-->
ವ್ಯಾಸ ಗಣಪತಿಯಾದ ಉಡುಪಿ ಕೃಷ್ಣ

ವ್ಯಾಸ ಗಣಪತಿಯಾದ ಉಡುಪಿ ಕೃಷ್ಣ

ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ
ಗಣೇಶ ಚತುರ್ಥಿ ಅಂಗವಾಗಿ ಶನಿವಾರ ಪರ್ಯಾಯ ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಉಡುಪಿ ಶ್ರೀಕೃಷ್ಣನಿಗೆ ವ್ಯಾಸ ಗಣಪತಿ ಅಲಂಕಾರ ಮಾಡಿ ಅರ್ಚಿಸಿದರು.
ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮಹಾಪೂಜೆ ನೆರವೇರಿಸಿದರು.

Ads on article

Advertise in articles 1

advertising articles 2

Advertise under the article