-->
ಧರ್ಮಸ್ಥಳಕ್ಕೆ ಜಯಚಂದ್ರ ಭೇಟಿ

ಧರ್ಮಸ್ಥಳಕ್ಕೆ ಜಯಚಂದ್ರ ಭೇಟಿ

ಲೋಕಬಂಧು ನ್ಯೂಸ್
ಧರ್ಮಸ್ಥಳ: ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಶನಿವಾರ ಸಕುಟುಂಬಿಕರಾಗಿ ಧರ್ಮಸ್ಥಳಕ್ಕೆ ಆಗಮಿಸಿ, ದೇವರ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು.ಬಳಿಕ ಬೀಡಿನಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

Ads on article

Advertise in articles 1

advertising articles 2

Advertise under the article