-->
ಕೃಷ್ಣಮಠಕ್ಕೆ ಸ್ವಾಮಿ ನಾರಾಯಣ ಪಂಥದ ಯತಿಗಳು ಭೇಟಿ

ಕೃಷ್ಣಮಠಕ್ಕೆ ಸ್ವಾಮಿ ನಾರಾಯಣ ಪಂಥದ ಯತಿಗಳು ಭೇಟಿ

ಲೋಕಬಂಧು ನ್ಯೂಸ್
ಉಡುಪಿ: ಶ್ರೀ ಸ್ವಾಮಿ ನಾರಾಯಣ ಪಂಥದ ಅನೇಕ ಸ್ವಾಮೀಜಿಗಳು ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರನ್ನು ಭೇಟಿಯಾದರು.ಶ್ರೀಪಾದರಿಂದ ಭಗವದ್ಗೀತೆ ಲೇಖನ ಯಜ್ಞ ಸಂಕಲ್ಪ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಗೀತಾ ಲೇಖನ ಸಂಕಲ್ಪ ಮಾಡಿದರು.

Ads on article

Advertise in articles 1

advertising articles 2

Advertise under the article