-->
ಅಶೋಕ್ ಆಯ್ಕೆ ಬಿಜೆಪಿಗೆ ಶಕ್ತಿ

ಅಶೋಕ್ ಆಯ್ಕೆ ಬಿಜೆಪಿಗೆ ಶಕ್ತಿ

ಉಡುಪಿ, ನ.17 (ಲೋಕಬಂಧು ವಾರ್ತೆ): ವಿಧಾನಸಭೆ ವಿಪಕ್ಷ ನಾಯಕರಾಗಿ ಆರ್. ಅಶೋಕ್ ಆಯ್ಕೆ ಬಿಜೆಪಿಗೆ ಶಕ್ತಿ ನೀಡಲಿದೆ ಎಂದು ಬಿಜೆಪಿ ವಿಭಾಗ ಪ್ರಭಾರಿ ಕೆ. ಉದಯಕುಮಾರ್ ಶೆಟ್ಟಿ ಬಣ್ಣಿಸಿದ್ದಾರೆ.


ಆರು ಬಾರಿ ಶಾಸಕರಾಗಿ ಬಿಜೆಪಿ ಸರಕಾರದಲ್ಲಿ ಅನ್ಯಾನ್ಯ ಜವಾಬ್ದಾರಿ ನಿರ್ವಹಿಸಿ ಅಪಾರ ಅನುಭವ ಹಾಗೂ ಯಶಸ್ವಿ ನಾಯಕತ್ವದ ಗುಣ ಹೊಂದಿರುವ ನಾಯಕ ಆರ್. ಅಶೋಕ್ ಎಂದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Ads on article

Advertise in articles 1

advertising articles 2

Advertise under the article