ರಾಜ್ಯ ವಾರ್ತೆ ಸಮಾಚಾರ ಬೊಮ್ಮಾಯಿ ಭೇಟಿ ಮಾಡಿದ ಅಶೋಕ್ Saturday, November 18, 2023 ಬೆಂಗಳೂರು, ನ.18 (ಲೋಕಬಂಧು ವಾರ್ತೆ): ಪ್ರತಿಪಕ್ಷದ ನಾಯಕ ಆರ್. ಅಶೋಕ್ ಶನಿವಾರ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯ ಅವರನ್ನು ಆರ್ ಟಿ ನಗರದ ನಿವಾಸದಲ್ಲಿ ಭೇಟಿ ಮಾಡಿ, ಚರ್ಚಿಸಿದರು.