ಆಚರಣೆ ಸಮಾಚಾರ Krishna Math: ಕೃಷ್ಣಮಠದಲ್ಲಿ ತುಳಸಿ ಪೂಜೆ ಸಂಪನ್ನ Friday, November 24, 2023 ಉಡುಪಿ, ನ.24 (ಲೋಕಬಂಧು ವಾರ್ತೆ): ಇಲ್ಲಿನ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಪ್ರಾತಃಕಾಲ ತುಳಸಿ ಪೂಜೆ ನೆರವೇರಿಸಿದರು.