-->
ಶೃಂಗೇರಿ ಜಗದ್ಗುರುದ್ವಯರಿಂದ ಚಾತುರ್ಮಾಸ್ಯ ವ್ರತ ಸಂಕಲ್ಪ

ಶೃಂಗೇರಿ ಜಗದ್ಗುರುದ್ವಯರಿಂದ ಚಾತುರ್ಮಾಸ್ಯ ವ್ರತ ಸಂಕಲ್ಪ

ಶೃಂಗೇರಿ ಜಗದ್ಗುರುದ್ವಯರಿಂದ ಚಾತುರ್ಮಾಸ್ಯ ವ್ರತ ಸಂಕಲ್ಪ

ಲೋಕಬಂಧುನ್ಯೂಸ್ ಡೆಸ್ಕ್, ಶೃಂಗೇರಿ

ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರುಗಳಾದ ಶ್ರೀ ಭಾರತೀತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಆಷಾಢ ಹುಣ್ಣಿಮೆ ದಿನವಾದ ಜುಲೈ 21 ಭಾನುವಾರ ಶ್ರೀ ಮಠದ ಗುರುಭವನದಲ್ಲಿ ಚಾತುರ್ಮಾಸ ವ್ರತ ಕೈಗೊಂಡರು.
ಕ್ರೋಧಿ ಸಂವತ್ಸರದ ಗುರು ಪೂರ್ಣಿಮೆಯಂದು ವ್ಯಾಸ ಪೂಜೆಯೊಂದಿಗೆ ಶ್ರೀ ಭಾರತೀತೀರ್ಥ ಸ್ವಾಮೀಜಿ ತಮ್ಮ 50ನೇ ಚಾತುರ್ಮಾಸ ವ್ರತ ಹಾಗೂ ಅವರ ಉತ್ತರಾಧಿಕಾರಿ ಶಿಷ್ಯ ಶ್ರೀ ವಿಧುಶೇಖರಭಾರತೀ ಸ್ವಾಮೀಜಿ 9ನೇ ವ್ರತದ ಸಂಕಲ್ಪ ಕೈಗೊಂಡರು.


Ads on article

Advertise in articles 1

advertising articles 2

Advertise under the article