-->
ನಟ ರಜನಿಕಾಂತ್ ಗೆ ಆಹ್ವಾನ

ನಟ ರಜನಿಕಾಂತ್ ಗೆ ಆಹ್ವಾನ

ಲೋಕಬಂಧು ನ್ಯೂಸ್,ಉಡುಪಿ
ಶ್ರೀಕೃಷ್ಣನ ಭಕ್ತರಾದ ಖ್ಯಾತ ಚಿತ್ರ ನಟ ರಜನಿಕಾಂತ್ ಅವರನ್ನು ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಹರೀಶ್ ಭಟ್ ಪರ್ಯಾಯ ಸಂದರ್ಭ ಉಡುಪಿಗೆ ಭೇಟಿ ನೀಡುವಂತೆ ಆಮಂತ್ರಿಸಿದರು.
ರಜನಿಕಾಂತ್ ಅವರು ಪುತ್ತಿಗೆ ಶ್ರೀಗಳು ಹಮ್ಮಿಕೊಂಡಿರುವ ಕೋಟಿ ಗೀತಾ ಲೇಖನ ಯಜ್ಞದ ಬಗ್ಗೆ ಮಾಹಿತಿ ಪಡೆದು ಸದ್ಯದಲ್ಲಿಯೇ ಭೇಟಿ ನೀಡುವುದಾಗಿ ತಿಳಿಸಿದರು.

Ads on article

Advertise in articles 1

advertising articles 2

Advertise under the article