ಪ್ರಾದೇಶಿಕ ವಾರ್ತೆ ಸಮಾಚಾರ ಧನಲಕ್ಷ್ಮಿಯಾದ ಕನ್ನರ್ಪಾಡಿ ಜಯದುರ್ಗೆ Friday, February 28, 2025 ಲೋಕಬಂಧು ನ್ಯೂಸ್ಉಡುಪಿ, ಫೆ.28: ಇಲ್ಲಿನ ಕನ್ನರ್ಪಾಡಿ ಶ್ರೀ ಜಯದುರ್ಗಾಪರಮೇಶ್ವರಿಯನ್ನು ಫೆ.28ರಂದು ಶುಕ್ರವಾರ ಧನಲಕ್ಷ್ಮೀ ಅಲಂಕಾರ ಮಾಡಿ ಅರ್ಚಿಸಲಾಯಿತು.