-->
ಶೀರೂರು ಶ್ರೀ ನಾಮಕಲ್ ಕ್ಷೇತ್ರ ಭೇಟಿ

ಶೀರೂರು ಶ್ರೀ ನಾಮಕಲ್ ಕ್ಷೇತ್ರ ಭೇಟಿ

ಲೋಕಬಂಧು ನ್ಯೂಸ್
ಉಡುಪಿ, ಫೆ.27: ಪರ್ಯಾಯ ಪೂರ್ವ ಸಂಚಾರ ಹಾಗೂ ಕ್ಷೇತ್ರ ದರ್ಶನ ದಲ್ಲಿರುವ ಭಾವಿ ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ನಾಮಕಲ್'ನ ನಾಮಗಿರಿ ಅಮ್ಮ, ನರಸಿಂಹ ದೇವರು, ವಾಯುದೇವರು  ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀದೇವರ ದರ್ಶನ ಪಡೆದರು.
ದೇವಸ್ಥಾನದ ಆಡಳಿತ ಮಂಡಳಿಯವರು ಸ್ವಾಗತಿಸಿದರು.
ಮುಂದಿನ ಪರ್ಯಾಯಕ್ಕೆ ಆಮಂತ್ರಿಸಿದರು.

Ads on article

Advertise in articles 1

advertising articles 2

Advertise under the article