-->
ವಾಗೀಶ್ವರೀ ಪೂಜೆಯೊಂದಿಗೆ ನವದುರ್ಗಾ ಲೇಖನ ಸಮರ್ಪಣೆ

ವಾಗೀಶ್ವರೀ ಪೂಜೆಯೊಂದಿಗೆ ನವದುರ್ಗಾ ಲೇಖನ ಸಮರ್ಪಣೆ

ಲೋಕಬಂಧು ನ್ಯೂಸ್
ಕಾಪು: ಇಲ್ಲಿನ ಹೊಸಮಾರಿಗುಡಿ ದೇವಳದಲ್ಲಿ ಭಕ್ತರಿಂದ ಬರೆಯಲ್ಪಟ್ಟು ಕ್ಷೇತ್ರಕ್ಕೆ ಸಮರ್ಪಿಸಿದ್ದ ನವದುರ್ಗಾ ಲೇಖನವನ್ನು ದೇವಿ ಸನ್ನಿಧಾನದಲ್ಲಿ ವಾಗೀಶ್ವರಿ ಪೂಜೆ ಮೂಲಕ  ಸಮರ್ಪಿಸಲಾಯಿತು.
ದೇವಳ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ, ನವದುರ್ಗಾ ಲೇಖನ ಸ‌ಮಿತಿ ಅಧ್ಯಕ್ಷ ಮಾಜಿ ಶಾಸಕ ರಘುಪತಿ ಭಟ್ ಮೊದಲಾದವರಿದ್ದರು.

Ads on article

Advertise in articles 1

advertising articles 2

Advertise under the article