-->
Udupi: ಡಾ.ಬಿಳಿಮಲೆಗೆ ಜಿಲ್ಲಾ ಕಸಾಪ ಗೌರವ

Udupi: ಡಾ.ಬಿಳಿಮಲೆಗೆ ಜಿಲ್ಲಾ ಕಸಾಪ ಗೌರವ

ಲೋಕಬಂಧು ನ್ಯೂಸ್, ಉಡುಪಿ
ಜಿಲ್ಲೆಗೆ ಆಗಮಿಸಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರನ್ನು ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರು ಉಡುಪಿ ಜಿಲ್ಲಾ ಕಸಾಪ ಪರವಾಗಿ ಗೌರವಿಸಿದರು.ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ ಹಾನಗಲ್ ಇದ್ದರು.

Ads on article

Advertise in articles 1

advertising articles 2

Advertise under the article