-->
Bengaluru: ಶೀರೂರು ಶ್ರೀ‌ ಚಾತುರ್ಮಾಸ್ಯಕ್ಕೆ ಆಹ್ವಾನ

Bengaluru: ಶೀರೂರು ಶ್ರೀ‌ ಚಾತುರ್ಮಾಸ್ಯಕ್ಕೆ ಆಹ್ವಾನ

ಲೋಕಬಂಧು ನ್ಯೂಸ್, ಬೆಂಗಳೂರು
ಭಾವಿ ಪರ್ಯಾಯ ಶೀರೂರು ‌ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಇಲ್ಲಿನ ವಿದ್ಯಾಪೀಠದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿದ್ದು, ಈ ಸಂದರ್ಭದಲ್ಲಿ ಭೇಟಿ ನೀಡುವಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಆಹ್ವಾನಿಸಲಾಯಿತು.
ಶೀರೂರು ಮಠದ ದಿವಾನ ಡಾ.ಉದಯ ಕುಮಾರ್ ಸರಳತ್ತಾಯ ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಆಹ್ವಾನಿಸಿದರು

Ads on article

Advertise in articles 1

advertising articles 2

Advertise under the article