-->
Dharmastala: ಶಿವಪಂಚಾಕ್ಷರಿ ಪಠಣ

Dharmastala: ಶಿವಪಂಚಾಕ್ಷರಿ ಪಠಣ

ಲೋಕಬಂಧು ನ್ಯೂಸ್, ಧರ್ಮಸ್ಥಳ
ಇಲ್ಲಿನ‌ ಪ್ರವಚನ ಮಂಟಪದಲ್ಲಿ ಶನಿವಾ ಪೂರ್ವಾಹ್ನ 10 ಗಂಟೆಯಿಂದ‌ 12 ಗಂಟೆ ವರೆಗೆ ಪ್ರವಚನ ಮಂಟಪದಲ್ಲಿ ಶಿವಪಂಚಾಕ್ಷರಿ ಪಠಣ ನಡೆಯಿತು.
ಉಜಿರೆ ಶ್ರೀ ಜನಾರ್ದನಸ್ವಾಮಿ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ನಾಯ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಧರ್ಮಸ್ಥಳದ ಬಗೆಗಿನ ವದಂತಿ ಹಾಗೂ ಅಪಪ್ರಚಾರ ತಡೆಗಟ್ಟಿ ಪ್ರಕರಣ ಶೀಘ್ರ ನ್ಯಾಯಯುತವಾಗಿ ಇತ್ಯರ್ಥವಾಗುವಂತೆ ಪ್ರಾರ್ಥಿಸಿ, ಈ ಕಾರ್ಯಕ್ರಮ ಆಯೋಜಿಸಲಾಯಿತು.


Ads on article

Advertise in articles 1

advertising articles 2

Advertise under the article