Kundapura: ಕೋಟೇಶ್ವರ ಹಳೆಅಳಿವೆಯಲ್ಲಿ 'ಗಣೇಶ ಉದ್ಭವ'
Tuesday, August 26, 2025
ಲೋಕಬಂಧು ನ್ಯೂಸ್, ಕುಂದಾಪುರ
ಹೌದು, ಭಾದ್ರಪದ ಶುಕ್ಲ ಚೌತಿಯಂದು ಲೋಕದೆಲ್ಲೆಡೆ ಸಂಭ್ರಮ, ಸಡಗರದಿಂದ ಪೂಜಿಸಲ್ಪಡುವ ಮಹಾಗಣಪತಿ ಶಿವಲಿಂಗಕ್ಕೆ ಪುಷ್ಪಾರ್ಚನೆ ಮಾಡುವ ದೃಶ್ಯವನ್ನು, ನಾಡಿನ ಸಮಸ್ತ ಜನತೆಗೆ ಶುಭಾಶಯ ಸಾರುವ 4 ಅಡಿ ಮತ್ತು 6 ಅಡಿ ಎತ್ತರ, ಅಗಲವುಳ್ಳ ಕಲಾಕೃತಿಯನ್ನು ಗಣೇಶ ಚತುರ್ಥಿ ಅಂಗವಾಗಿ ಹಳೆಅಳಿವೆ ಕಡಲ ತೀರದಲ್ಲಿ ‘ಜೈ ಗಣೇಶ’ ಶೀರ್ಷಿಕೆಯೊಂದಿಗೆ ಆಕರ್ಷಕವಾಗಿ ಮೂಡಿಬಂದಿದೆ.
ಉಡುಪಿ ಸ್ಯಾಂಡ್ ಥೀಮ್ ತಂಡದ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ ಮತ್ತು ಉಜ್ವಲ್ ನಿಟ್ಟೆ ರಚಿಸಿದ್ದಾರೆ.