ಪ್ರಾದೇಶಿಕ ವಾರ್ತೆ ಸಮಾಚಾರ Udupi: ಗಮನ ಸೆಳೆದ ಗೆರಟೆ ಗಣೇಶ Tuesday, August 26, 2025 ಲೋಕಬಂಧು ನ್ಯೂಸ್, ಉಡುಪಿಗಣೇಶ ಚತುರ್ಥಿ ಅಂಗವಾಗಿ ಸ್ಯಾಂಡ್ ಹಾರ್ಟ್ ಕಲಾವಿದರಾದ ಶ್ರೀನಾಥ್ ಮಣಿಪಾಲ ಮತ್ತು ರವಿ ಹಿರೇಬೆಟ್ಟು ಗೆರಟೆಯಿಂದ ಗಣೇಶನ ಕಲಾಕೃತಿ ರಚಿಸಿ ಗಮನ ಸೆಳೆದಿದ್ದಾರೆ.ಸುಮಾರು 500ಕ್ಕೂ ಅಧಿಕ ಗೆರಟೆಗಳನ್ನು ಉಪಯೋಗಿಸಿ 9 ಅಡಿ ಎತ್ತರದ ಗಣೇಶ ಕಲಾಕೃತಿ ರಚಿಸಲಾಗಿದೆ.