-->
Umanath Kotian: ವಿಜಯೇಂದ್ರರಿಗೆ ಶಾಸಕ ಕೋಟ್ಯಾನ್ ಅಭಿನಂದನೆ

Umanath Kotian: ವಿಜಯೇಂದ್ರರಿಗೆ ಶಾಸಕ ಕೋಟ್ಯಾನ್ ಅಭಿನಂದನೆ

ಬೆಂಗಳೂರು, ನ.16 (ಲೋಕಬಂಧು ವಾರ್ತೆ): ಕರ್ನಾಟಕ ರಾಜ್ಯ ಬಿಜೆಪಿ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಬಿ. ವೈ. ವಿಜಯೇಂದ್ರ ಅವರನ್ನು ಮೂಲ್ಕಿ- ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಭೇಟಿಯಾಗಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ರಾಯಭಾಗ ಶಾಸಕ ದುರ್ಯೋಧನ ಐಹೊಳೆ ಜೊತೆಗಿದ್ದರು.

Ads on article

Advertise in articles 1

advertising articles 2

Advertise under the article