-->
sand sculpture: ವಿಶ್ವಕಪ್ ಕಿರೀಟ ನಮ್ಮದಾಗಲಿ: ಮರಳು ಶಿಲ್ಪ ಮೂಲಕ ಹಾರೈಕೆ

sand sculpture: ವಿಶ್ವಕಪ್ ಕಿರೀಟ ನಮ್ಮದಾಗಲಿ: ಮರಳು ಶಿಲ್ಪ ಮೂಲಕ ಹಾರೈಕೆ

ಕಾಪು, ನ.18 (ಲೋಕಬಂಧು ವಾರ್ತೆ): ಮಣಿಪಾಲ್ ಸ್ಯಾಂಡ್ ಹಾರ್ಟ್ ಕಲಾವಿದರಾದ ಶ್ರೀನಾಥ ಮಣಿಪಾಲ್ ಮತ್ತು ರವಿ ಹಿರೇಬೆಟ್ಟು ಶನಿವಾರ ಕಾಪು ಕಡಲ ಕಿನಾರೆಯಲ್ಲಿ ವಿಶ್ವಕಪ್ ಕ್ರಿಕೆಟ್ ನಲ್ಲಿ ಫೈನಲ್ ಪ್ರವೇಶಿಸಿದ ಭಾರತ ತಂಡಕ್ಕೆ ಶುಭ ಹಾರೈಸಿ ಮರಳು ಶಿಲ್ಪ ರಚಿಸಿದರು.
ಕಡಲ ಕಿನಾರೆಗೆ ಆಗಮಿಸಿದ ಪ್ರವಾಸಿಗರಿಗೆ ಈ ಕಲಾಕೃತಿ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.

Ads on article

Advertise in articles 1

advertising articles 2

Advertise under the article