-->
ಗೋಪೂಜೆ ನೆರವೇರಿಸಿದ ಪ್ರಮೋದ್ ಮಧ್ವರಾಜ್

ಗೋಪೂಜೆ ನೆರವೇರಿಸಿದ ಪ್ರಮೋದ್ ಮಧ್ವರಾಜ್

ಲೋಕಬಂಧು ನ್ಯೂಸ್, ಉಡುಪಿ
ದೀಪಾವಳಿ ಸಂದರ್ಭದಲ್ಲಿ ವರ್ಷಂಪ್ರತಿಯಂತೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಅಮ್ಮುಂಜೆಯಲ್ಲಿನ ಸ್ವಗೃಹದ ಗೋಧಾಮದಲ್ಲಿ ನ.2ರಂದು ಕುಟುಂಬ ಸಮೇತರಾಗಿ ಗೋಪೂಜೆ ನೆರವೇರಿಸಿದರು.
ಗೋವು ಪ್ರಿಯರಾದ ಪ್ರಮೋದ್ ಅವರು ಸುಸಜ್ಜಿತ ಗೋಧಾಮದಲ್ಲಿ ವಿವಿಧ ತಳಿಯ ಗೋವುಗಳನ್ನು ಸಲಹುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article