ಪ್ರಾದೇಶಿಕ ವಾರ್ತೆ ಸಮಾಚಾರ ಭಕ್ತವತ್ಸಲೇ ವತ್ಸಲಾದೇವಿ ಅಲಂಕಾರ Friday, February 28, 2025 ಲೋಕಬಂಧು ನ್ಯೂಸ್ಉಡುಪಿ, ಫೆ.28: ಪರ್ಯಾಯ ಪುತ್ತಿಗೆ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಉಡುಪಿ ಶ್ರೀಕೃಷ್ಣನಿಗೆ ಫೆ.28ರಂದು ಶುಕ್ರವಾರ ಭಕ್ತವತ್ಸಲೇ ವತ್ಸಲಾದೇವಿ ಅಲಂಕಾರ ಮಾಡಿ ಅರ್ಚಿಸಿದರು.ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮಹಾಪೂಜೆ ನೆರವೇರಿಸಿದರು.