-->
ನಾಡಿನೆಲ್ಲೆಡೆ ಸಂಭ್ರಮದ ಗಣೇಶೋತ್ಸವ ಆಚರಣೆ

ನಾಡಿನೆಲ್ಲೆಡೆ ಸಂಭ್ರಮದ ಗಣೇಶೋತ್ಸವ ಆಚರಣೆ

ಲೋಕಬಂಧು ನ್ಯೂಸ್, ಬೆಂಗಳೂರು
ನಾಡಿನಾದ್ಯಂತ ಬುಧವಾರ ಸಂಭ್ರಮ ಸಡಗರದಿಂದ ಗಣೇಶ ಹಬ್ಬವನ್ನು  ಆಚರಿಸಲಾಯಿತು.ಮನೆಗಳಲ್ಲಿ, ದೇವಾಲಯಗಳಲ್ಲಿ ಹಾಗೂ ಸಾರ್ವಜನಿಕವಾಗಿಯೂ ಗಣೇಶೋತ್ಸವ ಅಚರಿಸಲಾಯಿತು.


ಭಾರಿ ಮಳೆ ಗಣೇಶೋತ್ಸವದ ಸಂಭ್ರಮಕ್ಕೆ ಕೊಂಚ ಅಡ್ಡಿಯಾದರೂ ಜನತೆಯ ಉತ್ಸಾಹ ಕುಂದಿರಲಿಲ್ಲ. ಜನತೆ ಸಾಂಪ್ರದಾಯಿಕ ಶ್ರದ್ಧಾಭಕ್ತಿಯಿಂದ ಹಬ್ಬ ಆಚರಿಸಿದರು.

Ads on article

Advertise in articles 1

advertising articles 2

Advertise under the article