-->
Udupi: ಕಡೆಕಾರು ಮಠದಲ್ಲಿ ಉಧ್ವಾರ್ಚನೆ

Udupi: ಕಡೆಕಾರು ಮಠದಲ್ಲಿ ಉಧ್ವಾರ್ಚನೆ

ಲೋಕಬಂದು ನ್ಯೂಸ್, ಉಡುಪಿ
ಕಡೆಕಾರು ಶ್ರೀ ಲಕ್ಷ್ಮೀನಾರಾಯಣ ಹಾಗೂ ಲಕ್ಷ್ಮೀನರಸಿಂಹ ಮಠದಲ್ಲಿ ಶುಕ್ರವಾರ ವಿದ್ವಾನ್ ಶ್ರೀಶ ಭಟ್ ಕಡೆಕಾರು ವಾರ್ಷಿಕ ಮಹಾಭಿಷೇಕ ಹಾಗೂ ಉಧ್ವಾರ್ಚನೆ ನಡೆಸಿದರು.ಈ ಸಂದರ್ಭದಲ್ಲಿ  ಪಂಚಾಮೃತ ಅಭಿಷೇಕ ಹಾಗೂ ಋಗ್ವೇದ ಪಾರಾಯಣ ನಡೆಸಲಾಯಿತು.

Ads on article

Advertise in articles 1

advertising articles 2

Advertise under the article