-->
Udupi: ದೈವ ನರ್ತಕ ಕೃಷ್ಣ ಗುಜರನ್ ನಿಧನ

Udupi: ದೈವ ನರ್ತಕ ಕೃಷ್ಣ ಗುಜರನ್ ನಿಧನ

ಲೋಕಬಂಧು ನ್ಯೂಸ್, ಉಡುಪಿ
ದೈವ ನರ್ತಕ ಕೃಷ್ಣ ಗುಜರನ್ (80) ವಯೋಸಹಜ ಅಲ್ಪಕಾಲದ ಅಸೌಖ್ಯದಿಂದ ಭಾನುವಾರ ಕುತ್ಪಾಡಿಯ ಸ್ವಗೃಹದಲ್ಲಿ ನಿಧನರಾದರು.
ಸರಳ ಸಜ್ಜನಿಕೆಯ ಹಲವಾರು ವರ್ಷ ಕಾಲ ದೈವ, ದೇವರ ಸೇವೆ ಮಾಡುತ್ತಿದ್ದರು.


ಹಲವಾರು ಗರೋಡಿ ಸಂಘಸಂಸ್ಥೆಗಳು ಆರಾಧನಾ ಕಲೆಯಲ್ಲಿ ಅವರ ಸೇವೆಯನ್ನು ಗೌರವಿಸಿ, ಸನ್ಮಾನಿಸಿದ್ದವು.


ಮೃತರು ದೈವನರ್ತಕರಾಗಿರುವ ಪುತ್ರರಾದ ಮಹೇಶ್ ಗುಜರನ್ ಹಾಗೂ ಮನೋಹರ್ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

Ads on article

Advertise in articles 1

advertising articles 2

Advertise under the article