-->
Udupi: ಉಂಡೆ ಕಟ್ಟಲು ಚಾಲನೆ

Udupi: ಉಂಡೆ ಕಟ್ಟಲು ಚಾಲನೆ

ಲೋಕಬಂಧು ನ್ಯೂಸ್, ಉಡುಪಿ
ಉಡುಪಿ ಕೃಷ್ಣಮಠದಲ್ಲಿ ರಾತ್ರಿ ಪೂಜೆಯ ಸಂದರ್ಭದಲ್ಲಿ ನೈವೇದ್ಯ ಸಮರ್ಪಣೆಗಾಗಿ ಕೃಷ್ಣಮಠದ ಭೋಜನ ಶಾಲೆಯಲ್ಲಿ ಸಾಂಪ್ರದಾಯಿಕ ಉಂಡೆ ಕಟ್ಟುವ ಕಾರ್ಯಕ್ಕೆ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮತ್ತು ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಸ್ವತಃ ಉಂಡೆ ಕಟ್ಟುವ ಮೂಲಕ ಚಾಲನೆ ನೀಡಿದರು.
ಪುತ್ತಿಗೆ ಮಠ ದಿವಾನ ನಾಗರಾಜ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ ಸೇರಿದಂತೆ ಭಕ್ತಾದಿಗಳು ಉಂಡೆ ಕಟ್ಟುವಲ್ಲಿ ನೆರವಾದರು.

Ads on article

Advertise in articles 1

advertising articles 2

Advertise under the article