ನವದೆಹಲಿಯಲ್ಲಿ ಪುತ್ತಿಗೆ ಶಾಖಾಮಠ‌ ಉದ್ಘಾಟನೆ

ಲೋಕಬಂಧು ನ್ಯೂಸ್ | ನವದೆಹಲಿ, ಜೂ.29
ಇಲ್ಲಿನ ವಸಂತ್ ಕುಂಜ್'ನಲ್ಲಿ ಪುತ್ತಿಗೆ ಮಠದ ಹೊಸ ಶಾಖೆಯನ್ನು ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಉದ್ಘಾಟಿಸಿದರು.
ವಿದ್ವಾನ್ ದೇವಿಪ್ರಸಾದ್ ಪೌರೋಹಿತ್ಯದಲ್ಲಿ ನಡೆದ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಸ್ಥಾನ ಶ್ರೀ ವಿಠಲ ದೇವರ ಪ್ರವೇಶದೊಂದಿಗೆ ಸುಮುಹೂರ್ತದಲ್ಲಿ ನಡೆಯಿತು.


ಮಠದ ದಿವಾನ ನಾಗರಾಜ ಆಚಾರ್ಯ ಇದ್ದರು.