ವಿಠಲನ ಅಭಿಷೇಕಕೆ ತಾರೇ ಬಿಂದಿಗೆಯ

ಲೋಕಬಂಧು ನ್ಯೂಸ್ | ಉಡುಪಿ, ಜೂ.19
ಪರ್ಯಾಯ ಪೀಠಾಧಿಪತಿ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಉಡುಪಿ ಕೃಷ್ಣನಿಗೆ ಶುಕ್ರವಾರ‌ ವಿಠಲನ ಅಭಿಷೇಕಕೆ ತಾರೇ ಬಿಂದಿಗೆಯ ಅಲಂಕಾರ ಮಾಡಿ ಮಹಾಪೂಜೆ ನೆರವೇರಿಸಿದರು.