ಯುವ ವಕೀಲ ಸಂದೇಶ್ ಕುಮಾರ್ ನಿಧನ

ಲೋಕಬಂಧು ನ್ಯೂಸ್ | ಉಡುಪಿ, ಜು.12
ಯುವ ವಕೀಲ, ಉಡುಪಿ ವಕೀಲರ ಸಂಘದ ಸದಸ್ಯ ಸಂದೇಶ್ ಕುಮಾರ್ ಅಲ್ಪಕಾಲದ ಅಸೌಖ್ಯದಿಂದ ಭಾನುವಾರ ನಿಧನರಾದರು.
ಮೃತರ ಪಾರ್ಥಿವ ಶರೀರದ ಅಂತ್ಯಸಂಸ್ಕಾರದ ವಿಧಿ- ವಿಧಾನಗಳು ಕಡೆಕಾರಿನ ಸ್ವಗೃಹದಲ್ಲಿ ನೆರವೇರಿಸಿ, ಉದ್ಯಾವರದ ಹಿಂದೂ ರುದ್ರಭೂಮಿಯಲ್ಲಿ ನಡೆಯಿತು.


ಸಂತಾಪ
ಸಂದೇಶ್ ಕುಮಾರ್ ನಿಧನಕ್ಕೆ ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನಾಲ್ಡ್ ಪ್ರವೀಣ್ ಕುಮಾರ್ ಸಂತಾಪ ಸೂಚಿಸಿದ್ದಾರೆ.