ಕೃಷ್ಣಮಠದಲ್ಲಿ ವ್ಯಾಸಪೂಜೆ

ಲೋಕಬಂಧು ನ್ಯೂಸ್ ಉಡುಪಿ, ಜು.29
ಗುರು ಪೂರ್ಣಿಮೆ ಪ್ರಯುಕ್ತ ಪರ್ಯಾಯ ಪೀಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಬುಧವಾರ ವ್ಯಾಸ ಪೂಜೆ ನೆರವೇರಿಸಿದರು.ಮಠದ ‌ಪಾರುಪತ್ಯೆಗಾರ ಶ್ರೀಶ ಭಟ್ ಕಡೆಕಾರು ಇದ್ದರು.