ವಸುದೇವ ದೇವಕಿ‌ ಕಂಡ ಅದ್ಭುತ‌‌ ಶಿಶುರೂಪ ಅಲಂಕಾರ

ಲೋಕಬಂಧು ನ್ಯೂಸ್ | ಉಡುಪಿ, ಆ.18
ಪರ್ಯಾಯ ಪೀಠಾಧಿಪತಿ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಉಡುಪಿ ಶ್ರೀಕೃಷ್ಣನಿಗೆ ಮಂಗಳವಾರ ವಸುದೇವ ದೇವಕಿ‌ ಕಂಡ ಅದ್ಭುತ‌‌ ಶಿಶುರೂಪ ಅಲಂಕಾರ ಮಾಡಿ, ಮಹಾಪೂಜೆ ನೆರವೇರಿಸಿದರು.