ಲೋಕಬಂಧು ನ್ಯೂಸ್ | ಉಡುಪಿ, ಮೇ 16
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಶನಿವಾರ ಬನ್ನಂಜೆ ಶನಿ ಕ್ಷೇತ್ರದಲ್ಲಿ ವೈಶಾಖ ಅಮಾವಾಸ್ಯೆ ಪುಣ್ಯದಿನ ಅಂಗವಾಗಿ ನಡೆದ ಶ್ರೀ ಶನಿ ಜಯಂತಿ ಮಹೋತ್ಸವದಲ್ಲಿ ಭಾಗವಹಿಸಿ, ಶ್ರೀ ಶನಿದೇವರ ದಿವ್ಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
.jpg)
.jpg)
.jpg)